ಬೆಂಗಳೂರು: ದೀಪಾವಳಿ ಮುಗಿಯಿತು. ನಗರಗಳಲ್ಲಿ ವಾಯು ಮಾಲಿನ್ಯ ಮಿತಿ ಮೀರುತ್ತಿದೆ. ಇಂತಹ ಸಂದರ್ಭದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆ ಇಲ್ಲಿದೆ ಮನೆ ಮದ್ದು. ಮಾಡಿ ನೋಡಿ!ಮನೆ ಮದ್ದು 1 ಒಂದು ಲೋಟ ನೀರಿಗೆ 5-6 ತುಳಸಿ ಎಲೆ, ಶುಂಠಿ ಮತ್ತು ಬೆಲ್ಲ ಹಾಕಿಕೊಂಡು ಚೆನ್ನಾಗಿ ಕುದಿಸಿ. ಇದನ್ನು ಬಿಸಿಯಿರುವಾಗಲೇ ಸೇವಿಸಿ. ಈ ರೀತಿ ಮಾಡುತ್ತಿದ್ದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.ಮನೆ ಮದ್ದು 2 ಒಂದು ಲೋಟ ಕುದಿಸಿದ ನೀರಿಗೆ ತುಳಸಿ ಎಲೆ,