ಬೆಂಗಳೂರು : ಹಚ್ಚಿನವರ ಮನೆಯಲ್ಲಿ ಅವರಿಗೆ ತಿಳಿಯದಂತೆ ಜೇನುಗಳು ಗೂಡು ಕಟ್ಟುತ್ತದೆ. ಹೀಗೆ ಗೂಡು ಕಟ್ಟಿದ ಜೇನುಗಳಿಗೆ ಏನಾದರೂ ತಗುಲಿದಾಗ ಅವು ಮನೆಯವರ ಮೇಲೆ ದಾಳಿ ನಡೆಸಿ ಕಚ್ಚುತ್ತವೆ. ಇವುಗಳಿಂದ ಮುಕ್ತಿ ಹೊಂದಬೇಕಾದರೆ ಈ ವಿಧಾನಗಳನ್ನು ಅನುಸರಿಸಿ.