ಬೆಂಗಳೂರು: ಮನುಷ್ಯನಿಗೆ ಬರುವ ರೋಗಗಳಲ್ಲಿ ಕಾಮಾಲೆ ರೋಗವು ಒಂದು. ಇದು ಒಂದು ಮಾರಣಾಂತಿಕ ರೋಗವಾಗಿದ್ದು, ಮಿತಿಮೀರಿದರೆ ಜೀವಕ್ಕೆ ಆಪತ್ತು ತರುತ್ತದೆ. ಕಾಮಾಲೆ ಬಂದ ಮನುಷ್ಯರ ಕಣ್ಣು ,ಉಗುರು, ನಾಲಿಗೆಯಲ್ಲಿ ಹಳದಿ ಬಣ್ಣ ಕಂಡುಬರುತ್ತದೆ. ಇದನ್ನು ಕಡಿಮೆ ಇರುವಾಗಲೆ ಗುಣಪಡಿಸಿಕೊಳ್ಳಬೇಕು. ಅದನ್ನು ಕೆಲವು ಮನೆಮದ್ದಿನಿಂದ ಗುಣಪಡಿಸಬಹುದು. ಪೇರಳೆ ಹಣ್ಣನ್ನು ಜೀರಿಗೆ ಪುಡಿಯಲ್ಲಿ ಅದ್ದಿ ಒಂದು ರಾತ್ರಿ ಅದನ್ನು ಮಂಜು ಬೀಳುವ ಜಾಗದಲ್ಲಿಡಬೇಕು. ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ವಾರಗಳ ತನಕ