ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕೊರೋನಾದಂತಹ ಆರೋಗ್ಯ ಸಮಸ್ಯೆಯಿಂದ ಪಾರಾಗಲು ದೇಹಕ್ಕೆ ವಿಟಮಿನ್ ಸಿ ಅಂಶ ಅತೀ ಅಗತ್ಯ. ರೋಗ ನಿರೋಧಕ ಶಕ್ತಿ ನೀಡುವ ವಿಟಮಿನ್ ಸಿ ಅಂಶ ಅತೀ ಹೆಚ್ಚು ಇರುವುದು ಹುಳಿ ಅಂಶವಿರುವ ನಿಂಬೆ ಹಣ್ಣು, ಚೆರ್ರಿ, ಕಿತ್ತಳೆ, ನೆಲ್ಲಿಕಾಯಿ ಮುಂತಾದ ತರಕಾರಿ, ಹಣ್ಣುಗಳಲ್ಲಿ.