ಬೆಂಗಳೂರು : ಸಾಮಾನ್ಯವಾಗಿ ಹೊರಗಡೆ ಹೋದಾಗ ಧೂಳಿನಿಂದ ಗಂಟಲಿನಲ್ಲಿ ಕಿರಿಕಿರಿ ಉಂಟಾಗುತ್ತದೆ. ಈ ಗಂಟಲ ಕಿರಿಕಿರಿ ನಿವಾರಿಸಿಕೊಳ್ಳದಿದ್ದರೆ ಅದರಿಂದ ಗಂಟಲು ಇನ್ ಫೆಕ್ಷನ್ ಆಗಬಹುದು. ಆದ್ದರಿಂದ ಈ ಗಂಟಲ ಕಿರಿಕಿರಿ ತಕ್ಷಣ ನಿವಾರಿಸಿಕೊಳ್ಳಲು ಈ ವಿಧಾನ ಅನುಸರಿಸಿ.