ಬೆಂಗಳೂರು : ನಮ್ಮ ಹಿರಿಯರು ಒಂದೊಂದು ಸಮಸ್ಯೆಗೂ ಒಂದೊಂದು ಬಗೆಯ ಮನೆಮದ್ದುಗಳನ್ನು ಕಂಡುಹಿಡಿದಿದ್ದಾರೆ. ಆದರೆ ಆ ಬಗ್ಗೆ ಈಗಿನ ಕಾಲದವರಿಗೆ ತಿಳಿದಿಲ್ಲ. ಈಗಿನವರೂ ಹೆಚ್ಚಾಗಿ ಇಂಗ್ಲಿಷ್ ಮೆಡಿಸಿನ್ ಗಳ ಮೊರೆ ಹೋಗುತ್ತಾರೆ. ಅದರ ಬದಲು ಈ ಸಣ್ಣಪುಟ್ಟ ಸಮಸ್ಯೆಗಳನ್ನು ಮನೆಮದ್ದಿನಿಂದಲೇ ನಿವಾರಿಸಿಕೊಳ್ಳುವುದು ಉತ್ತಮವೆಂದು ಹಿರಿಯರು ಹೇಳುತ್ತಾರೆ. * ಪೆಟ್ಟು ಬಿದ್ದ ಸ್ಥಳದಲ್ಲಿ ಅಥವಾ ನೋವಿರುವ ಸ್ಥಳದಲ್ಲಿ ಊತ ಉಂಟಾಗಿದ್ದರೆ ಶ್ರೀಗಂಧದ ಚಕ್ಕೆಯನ್ನು ನೀರಿನಲ್ಲಿ ತೇದು ಗಂಧ ತೆಗೆದು ಊತವಿರುವ ಭಾಗಕ್ಕೆ