ನಾವು ಪ್ರತಿನಿತ್ಯ ತರಕಾರಿ, ಹಣ್ಣುಗಳನ್ನು ತಿನ್ನಬೇಕು. ಆಗ ಆರೋಗ್ಯ ಉತ್ತಮವಾಗಿರುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ. ಏಕೆಂದರೆ ನಾವು ಬಳಸುವ ಹಣ್ಣು-ತರಕಾರಿಗಳ ಮೇಲೆ ರಾಸಾಯನಿಕ ಅಂಶಗಳು ತಾಂಡವವಾಡುತ್ತಿರುತ್ತದೆ.