ನಾವು ಪ್ರತಿನಿತ್ಯ ತರಕಾರಿ, ಹಣ್ಣುಗಳನ್ನು ತಿನ್ನಬೇಕು. ಆಗ ಆರೋಗ್ಯ ಉತ್ತಮವಾಗಿರುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ. ಏಕೆಂದರೆ ನಾವು ಬಳಸುವ ಹಣ್ಣು-ತರಕಾರಿಗಳ ಮೇಲೆ ರಾಸಾಯನಿಕ ಅಂಶಗಳು ತಾಂಡವವಾಡುತ್ತಿರುತ್ತದೆ. ತಾಜಾವಾಗಿ ಇರಲು, ಬಹಳ ದಿನಗಳ ಕಾಲ ಉಳಿಯಲು ಹೀಗೆ ಪ್ರತಿ ಕಾರಣಗಳನ್ನು ಹೇಳಿ ಕೀಟನಾಶಕಗಳ ಬಳಕೆ ಎಗ್ಗಿಲ್ಲದೇ ಸಾಗುತ್ತಿದೆ. ತರಕಾರಿ, ಹಣ್ಣುಗಳ ಮೂಲಕ ರಾಸಾಯನಿಕಗಳು ದೇಹದೊಳಗೆ ಸೇರಿ ಯಾವ ಯಾವ ರೋಗಗಳು ಶುರುವಾಗುತ್ತದೋ ಎಂಬ