ಬೆಂಗಳೂರು : ನಾವು ನಮ್ಮ ಸೌಂದರ್ಯದ ಕಾಳಜಿಯಲ್ಲಿ ಮೊದಲನೇ ಸ್ಥಾನ ನೀಡುವುದು ಕೇಶ ರಾಶಿಗೆ, ಹೌದು ಹದಗೆಟ್ಟಿರುವ ವಾತಾವರಣದಿಂದಾಗಿ ಕೂದಲು ಉದುರುವಿಕೆ, ಸಿಲುಕುದಲು, ಒಣ ಕೂದಲು, ವಯಸ್ಸಾಗಕ್ಕೂ ಮುನ್ನ ಬೆಳ್ಳಗಾಗುವುದು, ಹೀಗೆ ಕೂದಲಿನ ಹತ್ತಾರು ಸಮಸ್ಸೆಗಳು ನಮ್ಮನ್ನ ಕಾಡುತ್ತಿರುತ್ತವೆ. ಇವುಗಳೆಲ್ಲದಕ್ಕೂ ಸುಲಭವಾಗಿ ಸಿಗುವ ಕರಿಬೇವಿನಲ್ಲಿ ಪರಿಹಾರವಿದೆ.