ಬೆಂಗಳೂರು : ಕಜ್ಜಿ ಎಂಬುದು ಚರ್ಮದ ಮೇಲೆ ಕಾಣಿಸಿಕೊಳ್ಳುವ ತುರಿಕೆ ಗಾಯವಾಗಿದೆ. ಇದು ಮುಖ್ಯವಾಗಿ ತೊಣಚಿಯಂತಹ ಹುಳಗಳಿಂದಾಗಿ ಉಂಟಾಗುತ್ತದೆ. ಈ ತುರಿಕಜ್ಜಿ ನವೆಯಿಂದ ತುಂಬಾ ಕಿರಿಕಿರಿಯುಂಟಾಗುತ್ತದೆ. ಇದಕ್ಕೆ ಬೆಸ್ಟ್ ಔಷಧಿ ಎಂದರೆ ಅದು ಬೇವಿನ ಎಣ್ಣೆ. ನಾಲ್ಕು ಕಪ್ ಬೇವಿನ ಎಲೆಗಳನ್ನು ರುಬ್ಬಿ ಪೇಸ್ಟ್ ತಯಾರಿಸಿ. ಅದಕ್ಕೆ, ಒಂದು ಕಪ್ ತಾಜಾ ಅರಿಶಿನ ಸೇರಿಸಿ. ತೊಂದರೆಗೊಳಗಾದ ಪ್ರದೇಶಕ್ಕೆ ಈ ಪೇಸ್ಟ್ ಹಚ್ಚಿ. ಒಣಗಲು ಬಿಡಿ. ನಂತರ ಬಕೆಟ್ ಅಥವಾ ಸ್ನಾನದ