ಬೆಂಗಳೂರು : ಮಾಲಿನ್ಯ, ರಾಸಾಯನಿಕ ವಸ್ತುಗಳ ಬಳಕೆ, ಸೂರ್ಯನ ಕಿರಣಗಳಿಂದ ಕೂದಲು ತೇವಾಂಶ ಕಳೆದುಕೊಂಡು ಒರಟಾಗಿ ಗುಂಗುರು ಕೂದಲಾಗುತ್ತದೆ. ಈ ಕೂದಲು ನೋಡಲು ತುಂಬಾ ಸುಂದರವಾಗಿದ್ದರೂ ಕೂಡ ಪೋಷಣೆ ಮಾಡುವುದು ತುಂಬಾ ಕಷ್ಟ. ಇದಕ್ಕಾಗಿ ಕೆಮಕಲ್ ಯುಕ್ತ ಕ್ರೀಂಗಳನ್ನು ಬಳಸಿ ಕೂದಲನ್ನು ಮತ್ತಷ್ಟು ಹಾಳುಮಾಡಿಕೊಳ್ಳುವ ಬದಲು ನೈಸರ್ಗಿಕ ವಸ್ತುಗಳಿಂದಲ್ಲೇ ಅದನ್ನು ನಯವಾಗಿಸಿ.