ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಧುಮೇಹ ಎನ್ನುವುದು ಸೈಲೆಂಟ್ ಆಗಿ ಪ್ರಾಣ ತಿನ್ನುವ ಖಾಯಿಲೆಯಾಗಿ ಪರಿಣಮಿಸುತ್ತಿದೆ. ಇದನ್ನು ಬಾರದಂತೆ ತಡೆಯಲು ಈ ಮುನ್ನಚ್ಚರಿಕೆ ಮಾಡಿ.