ಕಠ್ಮಂಡು: ನೇಪಾಳದಲ್ಲಿ ಕೆಪಿ ಒಲಿ ಪ್ರಧಾನಿಯಾಗಿ ಮುಂದುವರಿದರೆ ಭಾರತದ ವಿರುದ್ಧ ತನ್ನ ಬೇಳೆ ಬೇಯಿಸಿಕೊಳ್ಳಲು ಸುಲಭವಾಗುತ್ತದೆ ಎಂದು ಅರಿತಿರುವ ಚೀನಾ ಅಲ್ಲಿನ ಸರ್ಕಾರ ಉರುಳಿ ಬೀಳದಂತೆ ಪ್ರಯತ್ನ ನಡೆಸಿದೆ.