ಬೆಂಗಳೂರು: ಭುಜದ ಗಾಯದಿಂದ ಚೇತರಿಸಿಕೊಂಡಿರುವ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಸಾಬೀತುಪಡಿಸಿದ್ದಾರೆ. ಇದರಿಂದಾಗಿ ಸೋಲಿನ ಸುಳಿಯಲ್ಲಿರುವ ಆರ್ ಸಿಬಿ ಈಗ ಖುಷಿಯಲ್ಲಿದೆ.