ಜೈಪುರ: ರಾಜಸ್ಥಾನ ವಿರುದ್ಧವೂ ಸೋಲುವುದರೊಂದಿಗೆ ಈ ಬಾರಿಯ ಐಪಿಎಲ್ ಕೂಟದಲ್ಲಿ ಸತತ ನಾಲ್ಕನೇ ಸೋಲು ಕಾಣುವುದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಗೆಪಾಟಲಿಗೀಡಾಗಿದೆ.ಈ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿರುವ ನಾಯಕ ವಿರಾಟ್ ಕೊಹ್ಲಿಗೆ ಸೋಲಿನ ಕಾರಣ ವಿವರಿಸಿದ್ದಾರೆ. 10-15 ರನ್ ಗಳ ಕೊರತೆಯಾಗಿದ್ದಕ್ಕೇ ಸೋಲು ಕಾಣುವಂತಾಯಿತು ಎಂದು ಕೊಹ್ಲಿ ಹೇಳಿದ್ದಾರೆ.ನಾವು ಸ್ಪರ್ಧಾತ್ಮಕವಾಗಿಯೇ ಆಡಿದ್ದೆವು. ಆದರೂ 10-15 ರನ್ ಗಳ ಕೊರತೆಯಾಯಿತು. 160 ರನ್ ಸ್ಪರ್ಧಾತ್ಮಕ ರನ್ ಎಂದುಕೊಂಡಿದ್ದೆ. ಆದರೂ ಕೆಲವೇ ರನ್