ದುಬೈ: ಐಪಿಎಲ್ 13 ರ ಮೂರು ಪಂದ್ಯಗಳ ಪೈಕಿ ಕಳೆದ ಎರಡು ಪಂದ್ಯಗಳಲ್ಲಿ ಸತತ ಸೋಲುಂಡ ಸಿಎಸ್ ಕೆ ಸುರೇಶ್ ರೈನಾ ವಾಪಸಾತಿಯಾಗಬೇಕು ಎಂದು ಅಭಿಮಾನಿಗಳ ಒತ್ತಾಯ ಹೆಚ್ಚಿದೆ. ಈ ಬಗ್ಗೆ ಸಿಎಸ್ ಕೆ ಸಿಇಒ ಪ್ರತಿಕ್ರಿಯೆ ನೀಡಿದ್ದಾರೆ.