ದುಬೈ: ಐಪಿಎಲ್ 13 ರಲ್ಲಿ ಇಂದು ಚೆನ್ನೈ-ಪಂಜಾಬ್ ಮತ್ತು ಕೆಕೆಆರ್-ರಾಜಸ್ಥಾನ್ ಸೆಣಸಾಡಲಿವೆ. ಇಂದಿನ ಪಂದ್ಯದಲ್ಲಿ ಈ ಎರಡು ತಂಡಗಳ ಪೈಕಿ ಯಾರೇ ಗೆದ್ದರೂ ಬೆಂಗಳೂರು ಮತ್ತು ಡೆಲ್ಲಿ ಪ್ಲೇ ಆಫ್ ಹಾದಿಗೆ ಮುಳ್ಳಾಗಲಿದೆ.ಅದರಲ್ಲೂ ಡೆಲ್ಲಿಗಂತೂ ಇಂದು ಪಂಜಾಬ್ ಗೆದ್ದರೆ ಪ್ಲೇ ಆಫ್ ಕನಸಾಗಿಯೇ ಉಳಿಯಲಿದೆ. ಇನ್ನು, ಬೆಂಗಳೂರಿಗೆ ಇನ್ನೊಂದು ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ವಿಶೇಷವೆಂದರೆ ಈ ಎರಡೂ ತಂಡಗಳಿಗೂ ಒಂದೇ ಪಂದ್ಯ ಬಾಕಿಯಿದ್ದು, ಆ ಪಂದ್ಯವನ್ನು