ಇಂದಿನಿಂದ ಐಪಿಎಲ್ ಕ್ರಿಕೆಟ್ ಹಬ್ಬ ಆರಂಭ ಆಗಲಿದ್ದು,ಭಾನುವಾರ ಆರ್ ಸಿ ಬಿ ಹಾಗೂ ಮುಂಬಯಿ ಮ್ಯಾಚ್ ಹಿನ್ನೆಲೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಕೆಟ್ ಗಾಗಿ ಜನರು ಮುಗಿಬಿದ್ದಿದ್ದಾರೆ.ಬೆಳ್ಳಿಗ್ಗೆ ೬ ಗಂಟೆಗೆ ಬಂದು ಅಭಿಮಾನಿಗಳು ಟಿಕೆಟ್ ತೆಗೆದುಕೊಳ್ಳುತ್ತಿದ್ದಾರೆ.ಕಿಲೋಮೀಟರ್ ಗಟ್ಟಲೆ ಕ್ರಿಕೆಟ್ ಪ್ಯಾನ್ಸ್ ಕ್ಯೂ ನಿಂತಿದ್ದಾರೆ.ಟಿಕೆಟ್ ಗೆ ಪಡೆಯಲು ಸಾವಿರಾರು ಜನರು ಕ್ಯೂ ನಿಂತಿದ್ದಾರೆ. Photo Courtesy: Twitterನೆನ್ನೆ ಸಂಜೆಯಿಂದಲೇ ಟಿಕೆಟ್ ಗಾಗಿ ಜನರು ಬರುತ್ತಿದ್ದು,ಏಪ್ರಿಲ್ ೨ ರಂದು ಆರ್ ಸಿ