ಬೆಂಗಳೂರು: ಮೊನ್ನೆಯಷ್ಟೇ ಕೆಎಲ್ ರಾಹುಲ್ ತವರಿನ ಪ್ರೇಕ್ಷಕರ ಮುಂದೆಯೇ ತವರಿನ ತಂಡದ ವಿರುದ್ಧ ಆಡುವ ಉಭಯ ಸಂಕಟ ಎದುರಿಸಿದ್ದರು. ಇಂದು ಆ ಸಂಕಟ ಕರ್ನಾಟಕದ ಆಲ್ ರೌಂಡರ್ ಕೆ ಗೌತಮ್ ಎದುರಿಸಬೇಕಾಗಿದೆ.