ಕಾರ್ಮಿಕ ಸಂಘಟನೆಗಳ ತೀವ್ರ ಪ್ರತಿಭಟನೆಗೆ ಬೆದರಿದ ಕೇಂದ್ರ ಸರಕಾರ, ನೌಕರರ ಭವಿಷ್ಯ ನಿಧಿ ಠೇವಣಿಯ ಮೇಲೆ 8.8 ಪ್ರತಿಶತ ಬಡ್ಡಿದರವನ್ನು ನೀಡಲು ಸಮ್ಮತಿ ಸೂಚಿಸಿದೆ.