ಮಂಡ್ಯ: ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಮದುವೆ ಬೀಗರ ಔತಣ ಕೂಟ ಇಂದು ಮಂಡ್ಯದಲ್ಲಿ ಏರ್ಪಡಿಸಲಾಗಿದೆ.ಅಭಿಮಾನಿಗಳಿಗಾಗಿಯೇ ಮಂಡ್ಯದಲ್ಲಿ ಈ ಔತಣ ಕೂಟ ಏರ್ಪಡಿಸಲಾಗಿದೆ. ಮಂಡ್ಯದಲ್ಲಿ ಅಂಬಿ ಕುಟುಂಬಕ್ಕೆ ಈಗಲೂ ನಂಟಿದೆ. ಇಲ್ಲಿನ ಜನರ ಪ್ರೀತಿ ಆ ಕುಟುಂಬದ ಮೇಲಿದೆ. ಹೀಗಾಗಿ ಅಂಬಿ ತವರಿನಲ್ಲಿ ಔತಣ ಕೂಟ ಏರ್ಪಡಿಸಲಾಗಿದೆ.ಈ ಬಗ್ಗೆ ಸುಮಲತಾ ಅಂಬರೀಶ್ ಸೋಷಿಯಲ್ ಮೀಡಿಯಾ ಮೂಲಕ ಆಹ್ವಾನ ನೀಡಿದ್ದಾರೆ. ಬೆಳಿಗ್ಗೆ 11.30