ಬೆಂಗಳೂರು: ಕಸ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಳ ಕಳಿ ವ್ಯಕ್ತಪಡಿಸುವ ನಟ ಅನಿರುದ್ಧ್ ಈಗ ಬೆಂಗಳೂರಿನ ಕಸ ಸಮಸ್ಯೆ ಪರಿಹಾರಕ್ಕೆ ಬಿಬಿಎಂಪಿ ಮುಂದೆ ಕೆಲವು ಸಲಹೆಗಳನ್ನು ನೀಡಿದ್ದಾರೆ.