ಬೆಂಗಳೂರು: ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಎದುರಿಸಿರುವ ಆಂಕರ್ ಅನುಶ್ರೀ ಈಗ ದೇವರ ಮೊರೆ ಹೋಗಿದ್ದಾರೆ.