ಹೈದರಾಬಾದ್: ರಾಬರ್ಟ್ ತೆಲುಗು ಅವತರಣಿಕೆಯ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ನಿನ್ನೆ ಹೈದರಾಬಾದ್ ನಲ್ಲಿ ನಡೆದಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಬರ್ಟ್ ಚಿತ್ರತಂಡವನ್ನು ತೆಲುಗು ನಟ ಜಗಪತಿ ಬಾಬು ಹಾಡಿಹೊಗಳಿದ್ದಾರೆ. ಜಗಪತಿ ಬಾಬು ಈ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಅಭಿನಯಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಗಪತಿಬಾಬು ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ಹಾಡಿಹೊಗಳಿದ್ದಾರೆ. ‘ಎಲ್ಲರೂ ನಟನಾಗ್ತಾರೆ. ಆದರೆ ದರ್ಶನ್ ನಿಜ ಜೀವನದಲ್ಲೂ ಹೀರೋ. ರಾಬರ್ಟ್ ಚಿತ್ರೀಕರಣ ಸಮಯದಲ್ಲಿ ನನ್ನನ್ನು ಅಷ್ಟು