ಬೆಂಗಳೂರು: ಮೊನ್ನೆ ಭಾನುವಾರ ಅಕಾಲಿಕವಾಗಿ ನಿಧನರಾದ ನಟ ಚಿರಂಜೀವಿ ಸರ್ಜಾರನ್ನು ಮಣ್ಣು ಮಾಡುವ ಕೊನೆ ಗಳಿಗೆಯಲ್ಲಿ ಸಹೋದರ ಧ್ರುವ ಸರ್ಜಾ ಮಾಡಿದ ಕೆಲಸವೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.