ಬೆಂಗಳೂರು: ಹಾಸನದಲ್ಲಿ ಚುನಾವಣಾ ಪ್ರಚಾರದ ವೇಳೆ ವರನಟ ಡಾ. ರಾಜ್ ಕುಮಾರ್ ಬಗ್ಗೆ ನಟಿ, ಬಿಜೆಪಿ ನಾಯಕಿ ತಾರಾ ನೀಡಿದ ಹೇಳಿಕೆಯೊಂದು ರಾಜ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.