ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಜನ ಈಗ ಮನೆಯಿಂದ ಹೊರಬರಲು ಹಿಂಜರಿಯುವಂತಾಗಿದೆ. ಸ್ಯಾಂಡಲ್ ವುಡ್ ಕತೆಯೂ ಇದಕ್ಕೆ ಭಿನ್ನವಿಲ್ಲ. ಹಲವು ಸಿನಿಮಾ ತಂಡಗಳು ತಮ್ಮ ಹಾಡುಗಳ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಪ್ಲ್ಯಾನ್ ಹಾಕಿಕೊಂಡಿದ್ದವು. ಆದರೆ ಕೊರೋನಾದಿಂದಾಗಿ ವಿದೇಶ ಪ್ರವಾಸ ರಿಸ್ಕ್ ಎಂದು ಭಾರತದಲ್ಲೇ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಿದೆ.ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ, ಗಾಳಿಪಟ 2 ಸಿನಿಮಾ ತಂಡಗಳು ವಿದೇಶಕ್ಕೆ ತೆರಳಿ ಶೂಟಿಂಗ್ ಮಾಡುವ ಬದಲು ನಮ್ಮ ರಾಜ್ಯದಲ್ಲೇ