ಮುಂಬೈ: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ದೈವದ ಕುರಿತಾದ ಕತೆ ಎಂಬ ಕಾರಣಕ್ಕೆ ಎಲ್ಲರೂ ಭಕ್ತಿ ಭಾವದಿಂದ ವೀಕ್ಷಿಸುತ್ತಿದ್ದಾರೆ.ಇದೀಗ ಸಿನಿಮಾ ಹಿಂದಿಯಲ್ಲೂ ಬಿಡುಗಡೆಯಾಗುತ್ತಿದೆ. ನಾಳೆಯಿಂದ ಹಿಂದಿಯಲ್ಲಿ ಡಬ್ ಆಗಿ ಕಾಂತಾರ ಬಿಡುಗಡೆಯಾಗುತ್ತಿದೆ. ಇದಕ್ಕಾಗಿ ರಿಷಬ್ ಶೆಟ್ಟಿ ಮುಂಬೈನಲ್ಲಿ ಪ್ರಚಾರ ನಡೆಸಿದ್ದಾರೆ.ಹಿಂದಿ ಮಾಧ್ಯಮವೊಂದರ ಸಂದರ್ಶಕರೊಬ್ಬರು ರಿಷಬ್ ಶೆಟ್ಟಿಯವರನ್ನು ಸಂದರ್ಶನ ಮಾಡುತ್ತಿದ್ದರು. ಸಂದರ್ಶನ ಮಾಡುತ್ತಾ ತಾನೂ ನಿಂತು ರಿಷಬ್ ಗೂ ಎದ್ದು ನಿಲ್ಲಲು ಹೇಳಿದ ಸಂದರ್ಶಕ ನೇರವಾಗಿ ರಿಷಬ್ ಕಾಲಿಗೆ