ಬೆಂಗಳೂರು: ಹತ್ರಾಸ್ ನಲ್ಲಿ 19 ವರ್ಷದ ದಲಿಯ ಯುವತಿ ಮೇಲೆ ನಾಲ್ವರು ಕಾಮುಕರು ನಡೆಸಿದ ಕ್ರೂರ ಕೃತ್ಯ ಖಂಡಿಸಿರುವ ನವರಸನಾಯಕ ಜಗ್ಗೇಶ್ ಅವಕಾಶವಿದ್ದಿದ್ದರೆ ಈ ಅತ್ಯಾಚಾರ ಎಸಗಿರುವ ಪಾಪಿಗಳನ್ನು ನಾನೇ ನೇಣಿಗೆ ಹಾಕುತ್ತಿದ್ದೆ ಎಂದು ಕಿಡಿ ಕಾರಿದ್ದಾರೆ.ತಂದೆ, ತಾತನಾಗಿ ಈ ಕೃತ್ಯ ಎಸಗಿದ ಪಾಪಿಗಳಿಗೆ ನೇಣುಗಂಬದ ಶಿಕ್ಷೆ ಕಾನುನು ವಿಧಿಸಿದರೆ! ಹಾಗು ಕಾನೂನು ಅವಕಾಶ ನೀಡಿದರೆ? ನಾನೇ ಆ ಪಾಪಿಗಳಿಗೆ ನೇಣಿನ ಕುಣಿಕೆ ಹಾಕುವ ಕಾರ್ಯವನ್ನು ಹೆಮ್ಮೆಯಿಂದ ಮಾಡುವೆ! ಕಠಿಣ