ಬೆಂಗಳೂರು: ಕೆಜಿಎಫ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್ ಯಶ್ ಆಂಡ್ ಟೀಂ ಈಗ ಜನರ ಅಭಿಪ್ರಾಯ ನೇರವಾಗಿ ಆಲಿಸಲು ಟೂರ್ ಹೊರಟಿದೆ.