ಬೆಂಗಳೂರು: ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತುಪಡಿಸಿದ ಕೊರೋನಾ ಕುರಿತ ಜಾಗೃತಿ ಮೂಡಿಸುವ ಬದಲಾಗು ನೀನು ಹಾಡು ನಿನ್ನೆ ಲಾಂಚ್ ಆಗಿದೆ. ಆದರೆ ಲಾಂಚ್ ಆದ ಬಗ್ಗೆ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಕಾಮೆಂಟ್ ಸೆಕ್ಷನ್ ನ್ನೇ ಟರ್ನ್ ಆಫ್ ಮಾಡಿದ್ದಾರೆ!ಇದಕ್ಕೆ ಕಾರಣ ಕಿಚ್ಚ ಸುದೀಪ್ ಅಭಿಮಾನಿಗಳು. ಈ ಆಲ್ಬಂ ಹಾಡಿನಲ್ಲಿ ಕಿಚ್ಚ ಸುದೀಪ್ ಬಿಟ್ಟು ಕನ್ನಡದ ಎಲ್ಲಾ ಘಟಾನುಘಟಿ ನಟರೂ ಇದ್ದಾರೆ. ಆದರೆ ಸುದೀಪ್