Photo Courtesy: Twitterಬೆಂಗಳೂರು: ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂಎನ್ ಕುಮಾರ್ ನಡುವೆ ನಡೆಯುತ್ತಿರುವ ವಿವಾದ ಈಗ ತಾರಕಕ್ಕೇರಿದೆ. ಇಬ್ಬರ ಪರ ಈಗ ಮತ್ತಷ್ಟು ಜನ ಸೇರಿಕೊಂಡು ಎರಡು ಬಣಗಳಾಗಿವೆ.ಕಿಚ್ಚ ಸುದೀಪ್ ನನ್ನ ಮಗ. ಅವನನ್ನು ಕೈ ಬಿಡಲ್ಲ ಎಂದು ನಿನ್ನೆ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿಕೆ ನೀಡಿದ್ದರು. ಅಲ್ಲದೆ, ಕುಮಾರ್ ಕರೆಸಿ ಮಾತನಾಡಲೂ ಸಿದ್ಧ ಎಂದಿದ್ದರು.ಇದೀಗ ಕುಮಾರ್ ಪರ ನಿರ್ಮಾಪಕರು ನಿಂತಿದ್ದಾರೆ. ನಿರ್ಮಾಪಕ ಸಾರಾ ಗೋವಿಂದು ಕುಮಾರ್ ಪರವಾಗಿ ಮಾತನಾಡಿದ್ದು,