ಬೆಂಗಳೂರು: ಪೈರಸಿ ಹಾವಳಿ ನಡುವೆಯೂ ಪೈಲ್ವಾನ್ ಭರ್ಜರಿಯಾಗಿ ಗೆದ್ದಿರುವುದರಿಂದ ನಿರ್ದೇಶಕ ಕೃಷ್ಣ ಮತ್ತು ಇಡೀ ಚಿತ್ರತಂಡ ಖುಷಿಯಾಗಿದ್ದು, ಮತ್ತೊಂದು ಭಾಗ ಮಾಡಲು ಸಿದ್ಧತೆ ನಡೆಸಿದೆ.ಪೈಲ್ವಾನ್ ಸಿನಿಮಾಗಾಗಿ ಸುದೀಪ್ ಜಿಮ್ ನಲ್ಲಿ ಸಾಕಷ್ಟು ಬೆವರಿಳಿಸಿದ್ದರು. ಹಾಗಾಗಿ ಈ ಸಿನಿಮಾ ಬಗ್ಗೆ ಕಿಚ್ಚನಿಗೂ ಸಾಕಷ್ಟು ನಿರೀಕ್ಷೆಗಳಿದ್ದವು. ಆ ನಿರೀಕ್ಷೆಗಳನ್ನು ಪ್ರೇಕ್ಷಕ ಹುಸಿ ಮಾಡಲಿಲ್ಲ. ಹೀಗಾಗಿ ಇದೇ ಖುಷಿಯಲ್ಲಿ ನಿರ್ದೇಶಕ ಕೃಷ್ಣ ಈಗ ಮತ್ತೊಂದು ಭಾಗ ಮಾಡಲು ಕಿಚ್ಚ ಸುದೀಪ್ ಬಳಿ ಕತೆ ಹೇಳಿದ್ದಾರಂತೆ.ಅದಕ್ಕೆ