ಬೆಂಗಳೂರು: ಪೈರಸಿ ಹಾವಳಿ ನಡುವೆಯೂ ಪೈಲ್ವಾನ್ ಭರ್ಜರಿಯಾಗಿ ಗೆದ್ದಿರುವುದರಿಂದ ನಿರ್ದೇಶಕ ಕೃಷ್ಣ ಮತ್ತು ಇಡೀ ಚಿತ್ರತಂಡ ಖುಷಿಯಾಗಿದ್ದು, ಮತ್ತೊಂದು ಭಾಗ ಮಾಡಲು ಸಿದ್ಧತೆ ನಡೆಸಿದೆ.