ಬೆಂಗಳೂರು : ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂದರೆ ಪೂಜೆ ಮಾಡಿ ಮಗುವನ್ನು ಬಲಿ ಕೊಡಬೇಕು ಎಂದು ನಂಬಿಸಿ, ಸಹನಿರ್ಮಾಪಕನೊಬ್ಬ ಲಕ್ಷಾಂತರ ರೂ. ಹಣ ವಂಚಿಸಿದ್ದಾನೆ ಎಂದು ನಟಿ ಚೇತನಾ ಎಂಬುವವರು ಸಹನಿರ್ಮಾಪಕನ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.