ಬೆಂಗಳೂರು: ಲಾಕ್ ಡೌನ್ ನಲ್ಲಿ ಕಲಾವಿದರು ತಮ್ಮದೇ ಹೊಸ ಹೊಸ ಕಲೆಯನ್ನು ಅನಾವರಣಗೊಳಿಸಲು ವೇದಿಕೆ ಮಾಡಿಕೊಂಡಿದ್ದಾರೆ. ಇದೀಗ ನಟ ನೀನಾಸಂ ಸತೀಶ್ ಕೂಡಾ ಹೊಸ ಕತೆ ಹೇಳಲು ಶುರು ಮಾಡಿದ್ದಾರೆ.