ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಧನೆ ಎಷ್ಟೋ ಮಂದಿಗೆ ಪ್ರೇರಣೆಯಾಗಿದೆ. ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿ ನಮ್ಮನ್ನಗಲಿದ ಅಪ್ಪು ಬಗ್ಗೆ ಬಯೋಪಿಕ್ ಹೊರತರಲು ನಿರ್ದೇಶಕ ಸಂತೋಷ್ ಆನಂದ್ ರಾಮ್ ಚಿಂತನೆ ನಡೆಸಿದ್ದಾರಂತೆ.ಪುನೀತ್ ಜೊತೆಗೆ ರಾಜಕುಮಾರ, ಯುವರತ್ನ ಮುಂತಾದ ಸಿನಿಮಾ ಮಾಡಿ ಯಶಸ್ವೀ ಕಾಂಬಿನೇಷನ್ ಎನಿಸಿಕೊಂಡಿದ್ದ ಸಂತೋಷ್ ಆನಂದ್ ರಾಮ್ ಪುನೀತ್ ಜೊತೆಗೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದರು.ಆದರೆ ಈಗ ಅಪ್ಪುವೇ ನಮ್ಮ ಜೊತೆಗಿಲ್ಲ. ಆದರೆ ಅಪ್ಪು