ಹಣಕ್ಕಾಗಿ ಬಾಹುಬಲಿ-2 ಚಿತ್ರದ ಬಿಡುಗಡೆಯನ್ನ ವಿರೋಧಿಸುತ್ತಿದ್ದೀರಿ ಎಂದು ಕನ್ನಡ ಪರ ಹೋರಾಟಗಾರರಾದ ವಾಟಾಳಾ ನಾಗರಾಜ್ ಮತ್ತು ಸಾ.ರಾ. ಗೋವಿಂದು ವಿರುದ್ಧ ಉದ್ಯಮಿ ಪ್ರಶಾಂತ್ ಸಂಬರ್ಗಿ ಫೇಸ್ಬುಕ್ ಪೋಸ್ಟ್`ನಲ್ಲಿ ಗಂಭೀರ ಾರೋಪ ಮಾಡಿದ್ದಾರೆ.