ಬೆಂಗಳೂರು : ಕಿರುತೆರೆಯಲ್ಲಿ ಬಹುಬೇಡಿಕೆಯ ನಿರೂಪಕಿ ಅನುಶ್ರೀ ಅವರಿಗೆ ಮದುವೆ ಪ್ರಪೋಸಲ್ ಒಂದು ಪತ್ರದ ಮೂಲಕ ಬಂದಿದೆಯಂತೆ. ಆದರೆ ಆ ಪತ್ರ ಬಂದಿದ್ದು ಮಾತ್ರ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೆಸರಿಗಂತೆ. ಹೌದು. ತನ್ನ ನಿರೂಪಣೆ ಮೂಲಕ ಕಮಾಲ್ ಮಾಡಿರುವ ಅನುಶ್ರೀಗೆ ಬಾಯ್ ಫ್ರೆಂಡೇ ಇಲ್ಲವಂತೆ. ಅಷ್ಟೇ ಅಲ್ಲದೇ ಇಲ್ಲಿಯವರೆಗೂ ಅನುಶ್ರೀ ಅವರಿಗೆ ಯಾರು ಪ್ರಪೋಸ್ ಕೂಡ ಮಾಡಿಲ್ಲವಂತೆ. ಈ ವಿಚಾರವನ್ನು ಸ್ವತಃ ಅನುಶ್ರೀ ಅವರೇ ಹೇಳಿದ್ದಾರೆ. ಆದಕಾರಣ