ಚೆನ್ನೈ : ಕಳೆದ ಕೆಲವು ದಿನಗಳಿಂದ ತಲಪತಿ ವಿಜಯ್, ಅಜಿತ್, ರಜನೀಕಾಂತ್ ಅವರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಬಂದಿತ್ತು. ಅದೇ ರೀತಿ ಇದೀಗ ನಟ ಧನುಷ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಬಂದಿದೆ ಎನ್ನಲಾಗಿದೆ.