ಚೆನ್ನೈ : ಕಾಂಚನ ದಂತಹ ಸೂಪರ್ ಹಿಟ್ ಹಾರರ್ ಸಿನಿಮಾವನ್ನು ನಿರ್ದೇಶಿಸಿದ ಖ್ಯಾತ ನಟ , ನಿರ್ದೇಶಕ ರಾಘವ ಲಾರೆನ್ಸ್ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದು, ಅದಕ್ಕಾಗಿ ತಮಗೆ ಬೆಂಬಲ ನೀಡಿದ್ದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಹೌದು. ರಾಘವ ಲಾರೆನ್ಸ್ ಅವರು ಕೊನೆಯ ಬಾರಿ ಕಾಂಚನ 3 ಸಿನಿಮಾವನ್ನು ನಿರ್ದೇಶಿಸಿದ್ದರು. ಹಾಗೇ ಅವರ ಕಾಂಚನ (2011) ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದ್ದು, ಇದಕ್ಕೆ ಲಕ್ಷ್ಮೀ ಬಾಂಬ್ ಎಂದು ಟೈಟಲ್