ಚೆನ್ನೈ : ಸೂಪರ ಸ್ಟಾರ್ ರಜನೀಕಾಂತ್ ಅವರು ಸಿನಿಮಾದ ಜೊತೆಗೆ ರಾಜಕೀಯಕ್ಕೆ ಧುಮುಕಿದ್ದು, ಪಕ್ಷವೊಂದನ್ನು ಕಟ್ಟಿ ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ ಇದೀಗ ರಜನೀಕಾಂತ್ ಜನರನ್ನು ವಂಚಿಸಿದ್ದಾರೆ ಎನ್ನಲಾಗಿದೆ.