ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಬಿಡುಗಡೆ ಬಳಿಕ ಅಭಿಮಾನಿಗಳನ್ನು ನೇರವಾಗಿ ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಲು ರಕ್ಷಿತ್ ಶೆಟ್ಟಿ ಮತ್ತು ಬಳಗ ಉತ್ತರ ಕರ್ನಾಟಕದ ಹಲವು ಥಿಯೇಟರ್ ಗಳಿಗೆ ಭೇಟಿ ಕೊಟ್ಟಿದೆ.