ಬೆಂಗಳೂರು: ನಟ, ನಿರ್ದೇಶಕ ರಮೇಶ್ ಅರವಿಂದ್ ಗೂ ಕಿರುತೆರೆಗೂ ನಂಟು ಹೊಸದೇನಲ್ಲ. ಉದಯ ಟಿವಿಯ ‘ನಂದಿನಿ’ ಧಾರವಾಹಿಯನ್ನು ನಿರ್ಮಿಸಿರುವ ರಮೇಶ್ ಈಗ ಮತ್ತೊಂದು ಧಾರವಾಹಿ ನಿರ್ದೇಶನಕ್ಕಿಳಿಯುತ್ತಿದ್ದಾರೆ.