ಬೆಂಗಳೂರು: ಈ ಬಾರಿಯ ದೀಪಾವಳಿ ಹಬ್ಬ ಎಲ್ಲರಿಗೂ ಒಂದು ರೀತಿಯಲ್ಲಿ ವಿಶೇಷವೇ. ಕೊರೋನಾ ನಡುವೆಯೂ ಆರೋಗ್ಯ, ಪರಿಸರ ಕಾಳಜಿ ವಹಿಸಿ ಎಲ್ಲರೂ ದೀಪಾವಳಿ ಹಬ್ಬ ಆಚರಿಸಬೇಕಿದೆ. ಹೀಗಾಗಿ ಈ ವಿಶೇಷ ದೀಪಾವಳಿಗೆ ನಟ ರಮೇಶ್ ಅರವಿಂದ್ ವಿಶೇಷವಾಗಿಯೇ ವಿಶ್ ಮಾಡಿದ್ದಾರೆ. ‘ವೈರಸ್, ಲಾಕ್ ಡೌನ್, ತೊಂದರೆಗೊಳಗಾದ ದೈನಂದಿನ ದಿನಚರಿ, ಆತಂಕಕ್ಕೊಳಗಾದ ಆರೋಗ್ಯ ಕಾಳಜಿಗಳು, ಕುಗ್ಗುತ್ತಿರುವ ಬ್ಯಾಂಕ್ ಬ್ಯಾಲೆನ್ಸ್- ಖಂಡಿತವಾಗಿ, 2020 ನಮ್ಮನ್ನು ಕತ್ತಲೆಯಾದ ಮನಸ್ಥಿತಿಗೆ ತಂದಿದೆ. ಬದಲಾಗುವ ಸಮಯ. ಮನಸ್ಥಿತಿಯನ್ನು