ಬೆಂಗಳೂರು: ಹಲವು ದಿನಗಳಿಂದ ರಾಜಕೀಯದಿಂದ ದೂರವೇ ಉಳಿದಿದ್ದ ನಟಿ ರಮ್ಯಾ ಈಗ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ್ದಾರೆ.ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಧಾನಿ ಮೋದಿ ಕೊರೋನಾ ನಿರ್ವಹಣೆ ಮಾಡಿದ ಬಗ್ಗೆ ಟೀಕಿಸಿದ ರಮ್ಯಾ ರಾಹುಲ್ ಗಾಂಧಿಯನ್ನು ದೂರದೃಷ್ಟಿಯಿರುವ ನಾಯಕ ಎಂದು ಕೊಂಡಾಡಿದ್ದಾರೆ.ಫೆಬ್ರವರಿ 12 ರಂದೇ ರಾಹುಲ್ ಕೊರೋನಾ ಬಗ್ಗೆ ಎಚ್ಚರಿಸಿದ್ದರು. ಆದರೆ ಪ್ರಧಾನಿ ಅದೇ ದಿನ ಕಾರ್ಯಕ್ರಮವೊಂದರಲ್ಲಿ ಭಕ್ಷ್ಯ ಭೋಜನ ಸವಿಯುತ್ತಿದ್ದರು. ಅದಕ್ಕೇ ದೇಶ ಇಂದು ಈ ಪರಿಸ್ಥಿತಿಗೆ