ಮಳೆ ಕೊಂಚ ಹತೋಟಿಗೆ ಬಂದಿದ್ದರೂ ಕೂಡಾ ಉತ್ತರ ಕರ್ನಾಟಕದ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಭೋರ್ಗರೆಯುತ್ತಿರೋ ಕೃಷ್ಣೆಯ ಕೋಪ ತಾಪವೂ ಹಾಗೆಯೇ ಮುಂದುವರೆಯುತ್ತಿದೆ. ಇದಕ್ಕೆ ಸಿಕ್ಕು ನಲುಗಿರೋ ಜನರ ನೆರವಿಗೀಗ ರಾಂಧವ ಚಿತ್ರತಂಡ ಧಾವಿಸಿದೆ. ಬೇರೆಯದ್ದೇ ರೀತಿಯ ಸಂಪೂರ್ಣ ತಯಾರಿಗೊಂದಿಗೆ ಈ ತಂಡವೀಗ ಗೋಕಾಕ್ಗೆ ಬಂದಿಳಿದಿದೆ. ಈ ತಂಡ ಇದಕ್ಕಾಗಿ ಮಾಡಿಕೊಂಡಿರೋ ಪೂರ್ವತಯಾರಿ ಮತ್ತು ಸಹಾಯಹಸ್ತದ ರೂಪುರೇಷೆಗಳೆಲ್ಲವೂ ಈ ಕ್ಷಣಕ್ಕೆ ಆ ಪ್ರದೇಶಗಳ ಅಗತ್ಯಕ್ಕೆ ಪೂರಕವಾಗಿದೆ. ಸುನೀಲ್ ಆಚಾರ್ಯ ನಿರ್ದೇಶನದ,