ಬೆಂಗಳೂರು: ಗಣೇಶ ಹಬ್ಬವೂ ಮುಗಿದಿದೆ. ಕೊರೋನಾ ಆತಂಕವೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇನ್ನಾದರೂ ನಮ್ಮ ಭಾಗ್ಯದ ಬಾಗಿಲು ತೆರೆಯುತ್ತಾ ಎಂದು ಚಿತ್ರರಂಗ ಸರ್ಕಾರದತ್ತ ನೋಟ ನೆಟ್ಟಿದೆ.