ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದ್ರೋಹಿಗಳ ಕೃತ್ಯದ ಬಗ್ಗೆ ನಾವು ನಿತ್ಯ ಸುದ್ದಿಗಳನ್ನ ಕೇಳುತ್ತಿರುತ್ತೇವೆ. ಸೇನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಉದಾಹರಣೆಗಳಿವೆ. ನಮ್ಮ ದೇಶದ ಅನ್ನ ತಿಂದು ದೇಶದ ವಿರುದ್ಧ ಧ್ವನಿ ಎತ್ತುವ ದುಷ್ಕರ್ಮಿಗಳು ಅಲ್ಲಿದ್ದಾರೆ. ಇದರ ಅನುಭವ ಇತ್ತೀಚೆಗೆ ತೆರೆ ಕಂಡ ಮಾಸ್ ಲೀಡರ್ ಚಿತ್ರತಂಡಕ್ಕೂ ಆಗಿದೆ.