ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಹೃದಯಾಘಾತದಿಂದ ಸಾವಿಪ್ಪಿದ ಬಳಿಕ ತಮಿಳುನಾಡಿನಲ್ಲಿ ನಾನಾ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಅವರ ಕ್ಲೋಸಪ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅವರ ಕೆನ್ನೆ ಮೇಲಿನ ರಂಧ್ರಗಳಿರುವ ಫೋಟೋ ಗಮನಸೆಳೆಯುತ್ತಿದೆ. ಕೆನ್ನೆ ಮೇಲೆ ಆ ರಂಧ್ರಗಳನ್ನು ಯಾಕೆ ಮಾಡಿದರು? ಏನಿರಬಹುದು ಇದಕ್ಕೆ ಕಾರಣ ಅನ್ನೋ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ಯಾರಾದರು ಮರಣಿಸಿದರೆ..ಅವರ ದೇಹ ಕೆಲವು ದಿನಗಳ ಕಾಲ ಕೆಡದಂತೆ ಇರಲು ವೈದ್ಯರು ಎಮಾಲ್ಮಿಂಗ್