ಬೆಂಗಳೂರು: ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿದ ಬೆನ್ನಲ್ಲೇ ವಿಷ್ಣುವರ್ಧನ್ ಸ್ಮಾರಕವನ್ನು ವಿನಾಕಾರಣ ಕೆದಕಿ ವಿವಾದವೆಬ್ಬಿಸುತ್ತಿರುವವರಿಗೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದರೂ ಹಲವರಿಗೆ ಸಮಾಧಾನವಾದಂತಿಲ್ಲ.