ಹೈದರಾಬಾದ್: ಖುಷಿ ಸಿನಿಮಾ ಮೊದಲ ಎರಡು ದಿನದ ಗಳಿಕೆ ನೋಡಿ ಉಬ್ಬಿಹೋಗಿದ್ದ ನಟ ವಿಜಯ್ ದೇವರಕೊಂಡ ತಮ್ಮ ಸಂಭಾವನೆಯಿಂದ 1 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದರು. ಆದರೆ ಅವರ ನಿರ್ಧಾರ ಈಗ ಅವರಿಗೇ ಮುಳುವಾಗಿದೆ.ವಿಜಯ್ ದೇವರಕೊಂಡ ತಲಾ 1 ಲಕ್ಷ ರೂ.ನಂತೆ ಅರ್ಹ ಬಡವರಿಗೆ 1 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದರು. ಆದರೆ ಖುಷಿ ಸಿನಿಮಾ ಮೊದಲ ಎರಡು ದಿನದ ಬಳಿಕ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಇದರಿಂದಾಗಿ